Breaking News

Tag Archives: ಬೇಕೇ ಬೇಕು ಆನೆಯ ಬೇಕು. ಸೋಶಿಯಲ್ ಮೀಡಿಯಾದಲ್ಲಿ ಆನೆಗಾಗಿ ಅಭಿಯಾನ.‌

ಬೇಕೇ ಬೇಕು ಆನೆಯ ಬೇಕು. ಸೋಶಿಯಲ್ ಮೀಡಿಯಾದಲ್ಲಿ ಆನೆಗಾಗಿ ಅಭಿಯಾನ.‌

Cnewstv / 12.09.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಬೇಕೇ ಬೇಕು ಆನೆಯ ಬೇಕು. ಸೋಶಿಯಲ್ ಮೀಡಿಯಾದಲ್ಲಿ ಆನೆಗಾಗಿ ಅಭಿಯಾನ.‌ ಶಿವಮೊಗ್ಗ : ಬೇಕೇ ಬೇಕು ಆನೆಯ ಬೇಕು ಎಂಬ ಪೋಸ್ಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ರದ್ದು ಮಾಡುತ್ತಿದೆ. ಹೌದು ದಸರಾ ಮೆರವಣಿಗೆಗಾಗಿ ಆನೆ ನೀಡುವಂತೆ ತೀರ್ಥಹಳ್ಳಿಯ ಜನರು ಈ ರೀತಿಯ ವಿಭಿನ್ನವಾದ ಅಭಿಯಾನವನ್ನು ಆರಂಭ ಮಾಡಿದ್ದಾರೆ. ಶಿವಮೊಗ್ಗ ದಸರಾಗೂ ಮೊದಲೇ ತೀರ್ಥಹಳ್ಳಿಯಲ್ಲಿ ದಸರಾ ಮೆರವಣಿಗೆಗಾಗಿ ಆನೆ ಬಳಸಲಾಗುತ್ತಿತ್ತು. ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ರಾಮೇಶ್ವರ ಹಾಗೂ ಚಾಮುಂಡೇಶ್ವರಿ ...

Read More »