Breaking News

Tag Archives: ಬೆಳ್ಳಂಬೆಳಗ್ಗೆ ತೀರ್ಥಹಳ್ಳಿಯ ಶಾರೀಕ್ ಮನೆಮೇಲೆ ಪೊಲೀಸರ ರೈಡ್.

ಬೆಳ್ಳಂಬೆಳಗ್ಗೆ ತೀರ್ಥಹಳ್ಳಿಯ ಶಾರೀಕ್ ಮನೆಮೇಲೆ ಪೊಲೀಸರ ರೈಡ್.

Cnewstv / 21.11.2022 /  ಶಿವಮೊಗ್ಗ / ಸುದ್ದಿ‌ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಬೆಳ್ಳಂಬೆಳಗ್ಗೆ ತೀರ್ಥಹಳ್ಳಿಯ ಶಾರೀಕ್ ಮನೆಮೇಲೆ ಪೊಲೀಸರ ರೈಡ್. ಶಿವಮೊಗ್ಗ : ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಶಾರೀಕ್ ಮನೆಮೇಲೆ ಪೊಲೀಸರು ರೈಡ್ ಮಾಡಿದ್ದಾರೆ. ಇದನ್ನು ಒದಿ : https://cnewstv.in/?p=11556 ಇಂದು ಬೆಳ್ಳಂಬೆಳಗ್ಗೆ ತೀರ್ಥಹಳ್ಳಿ ಪೊಲೀಸರಿಂದ ಕಾರ್ಯಚರಣೆ ನಡೆಸಿದ್ದಾರೆ. ಶಾರೀಕ್ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದ. ಸೊಪ್ಪು ಗುಡ್ಡೆಯ ಮೀನು ಮಾರುಕಟ್ಟೆಯ ಸಮೀಪ ಇರುವ ಶಾರೀಕ್ ಮನೆ ಮೇಲೆ ತೀರ್ಥಹಳ್ಳಿ, ಮಾಳೂರು ಹಾಗೂ ಆಗುಂಬೆ ಪೊಲೀಸ್ ಠಾಣೆಯ ಸಬ್ ...

Read More »