Breaking News

Tag Archives: ಬಿ.ವೈ. ರಾಘವೇಂದ್ರ : ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಫುಡ್ ಕಿಟ್ ವಿತರಣೆ

ಬಿ.ವೈ. ರಾಘವೇಂದ್ರ : ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಫುಡ್ ಕಿಟ್ ವಿತರಣೆ

  Cnewstv.in / Shivamogga / 27.05.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ಪ್ರೇರಣ ಎಜುಕೇಶನ್ ಟ್ರಸ್ಟ್ ವತಿಯಿಂದ ಸೇವಾಭಾರತಿ ಮೂಲಕ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 25 ಸಾವಿರ ಫುಡ್ ಕಿಟ್ ಗಳನ್ಜು ಹಂಚಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷರಾದ ಸಂಸದರಾದ ಬಿ.ವೈ. ರಾಘವೇಂದ್ರ ತಿಳಿಸಿದರು. ದಿನ ಕೂಲಿಕಾರ್ಮಿಕರು ದಿನನಿತ್ಯ ದುಡಿದು ಉಣ್ಣುವ ಕುಟುಂಬಗಳು ದಿನಗೂಲಿ ಕೆಲಸ ಮಾಡುತ್ತಾ ಇರುವವರು ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ ಅಂಥವರನ್ನು ಗುರುತಿಸಿ ಫುಡ್ ಕಿಟ್ ನೀಡಲಾಗುತ್ತದೆ. ರಾಗಿ, ಗೋಧಿಹಿಟ್ಟು, ...

Read More »