Breaking News

Tag Archives: ಬಿಜೆಪಿ ಸೇರ್ಪಡೆಯಾದ ಕಾಗೋಡು ಪುತ್ರಿ.. “ಎದೆಗೆ ಚೂರಿ ಹಾಕಿದಾಗೆ ಆಗಿದೆ ” ಎಂದ ತಂದೆ.

ಬಿಜೆಪಿ ಸೇರ್ಪಡೆಯಾದ ಕಾಗೋಡು ಪುತ್ರಿ.. “ಎದೆಗೆ ಚೂರಿ ಹಾಕಿದಾಗೆ ಆಗಿದೆ ” ಎಂದ ತಂದೆ.

Cnewstv / 12.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಬಿಜೆಪಿ ಸೇರ್ಪಡೆಯಾದ ಕಾಗೋಡು ಪುತ್ರಿ.. “ಎದೆಗೆ ಚೂರಿ ಹಾಕಿದಾಗೆ ಆಗಿದೆ ” ಎಂದ ತಂದೆ. ಶಿವಮೊಗ್ಗ : ರಾಜ್ಯ ರಾಜಕಾರಣದಲ್ಲಿ ದಿನೇ ದಿನೇ ಭಾರಿ ಬದಲಾವಣೆಯಾಗುತ್ತಿದೆ. ಮಾಜಿ ಸಚಿವ ಕಾಂಗ್ರೆಸ್ ಹಿರಿಯ ಮುಖಂಡರಾದ ಕಾಗೋಡು ತಿಮ್ಮಪ್ಪನವರ ಹಿರಿಯ ಪುತ್ರಿ ರಾಜ ನಂದಿನಿ ಅವರು ಬಿಜೆಪಿ ಸೇರ್ಪಡೆಯಾಗಿದ್ದು ಮತ್ತೊಂದು ಹೊಸ ಅಲೆಯನ್ನ ಎಬ್ಬಿಸಿದೆ. ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಸಮ್ಮುಖದಲ್ಲಿ ರಾಜನಂದಿನಿ ಅವರು ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ. ರಾಜನಂದಿನಿಯವರು ಸಾಗರ ...

Read More »