Breaking News

Tag Archives: ಬಡವರ ಶಾಪ ನಿಮಗೆ ಕಟ್ಟೆ ತಟ್ಟುತ್ತದೆ – ಕೆ‌ ಎಸ್ ಈಶ್ವರಪ್ಪ.

ಬಡವರ ಶಾಪ ನಿಮಗೆ ಕಟ್ಟೆ ತಟ್ಟುತ್ತದೆ – ಕೆ‌ ಎಸ್ ಈಶ್ವರಪ್ಪ.

Cnewstv / 16.06.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಬಡವರ ಶಾಪ ನಿಮಗೆ ಕಟ್ಟೆ ತಟ್ಟುತ್ತದೆ – ಕೆ‌ ಎಸ್ ಈಶ್ವರಪ್ಪ. ಶಿವಮೊಗ್ಗ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳೊಳಗೆ ನೇರವಾಗಿ ಇದು ಹಿಂದೂ ಧರ್ಮದ ವಿರೋಧಿ, ಬಡ ಜನರಿಗೆ ಮೋಸ ಮಾಡುವಂತಹ ಸರ್ಕಾರ ಎಂದು ಸ್ಪಷ್ಟವಾಗಿ ಗೋಚರವಾಗುತ್ತಿದೆ.   ಕೇಂದ್ರ ಸರ್ಕಾರಕ್ಕೆ ಏನು ಹೇಳದೆ, ಅವರನ್ನ ಕೇಳದೆ, ಬಡವರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಗ್ಯಾರೆಂಟಿ ಘೋಷಣೆ ಮಾಡಿ, ಅವರಿಂದ ಮತವನ್ನು ಪಡೆದು ಅಧಿಕಾರಕ್ಕೆ ...

Read More »