Breaking News

Tag Archives: ಫೆ. 27 ರಿಂದ ಮತ್ತೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಆರಂಭ.

ಫೆ. 27 ರಿಂದ ಮತ್ತೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಆರಂಭ.

Cnewstv.in / 19.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಫೆ. 27 ರಿಂದ ಮತ್ತೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಆರಂಭ. ಬೆಂಗಳೂರು : ಕಾಂಗ್ರೆಸ್ ಮೇಕೆದಾಟು ಹೋರಾಟದ ಪಾದಯಾತ್ರೆ ಮತ್ತೆ ಫೆಬ್ರವರಿ 27ರಿಂದ ರಾಮನಗರದಿಂದ ಆರಂಭಗೊಳ್ಳಲಿದೆ ಎಂದು ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಜನವರಿ 9 ರಂದು ಆರಂಭಿಸಲಾಗಿದ್ದ ನಮ್ಮ‌ನೀರು, ನಮ್ಮ ಹಕ್ಕು ಪಾದಯಾತ್ರೆಯನ್ನು ಕೊರೊನಾ ಗೈಡ್ ಲೈನ್ಸ್ ಹಾಗೂ ಜೊತೆಗೆ ನಮ್ಮಿಂದ ರೋಗ ಹೆಚ್ಚಾಗಬಾರದು ಎಂಬ ಕಾರಣಕ್ಕಾಗಿ ಪಾದಯಾತ್ರೆಯನ್ನು ನಿಲ್ಲಿಸಲಾಗಿತ್ತು. ಅದರೆ ಈ ಬಾರಿ ಯಾವ ಕೊರೊನಾ ಗೈಡ್ ಲೈನ್ಸ್ ಕೂಡ ...

Read More »