Breaking News

Tag Archives: ಪ್ರಶ್ನೆ ಮಾಡಿದ ಪೋಷಕರ ಮೇಲೆ ಹಲ್ಲೆ..

ಬಾಲಕನಿಗೆ ಕಚ್ಚಿದ ಸಾಕು ನಾಯಿ, ಪ್ರಶ್ನೆ ಮಾಡಿದ ಪೋಷಕರ ಮೇಲೆ ನಾಯಿ ಮಾಲೀಕರಿಂದ ಹಲ್ಲೆ..

Cnewstv.in / 04.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಬಾಲಕನಿಗೆ ಕಚ್ಚಿದ ಸಾಕು ನಾಯಿ, ಪ್ರಶ್ನೆ ಮಾಡಿದ ಪೋಷಕರ ಮೇಲೆ ಹಲ್ಲೆ.. ಶಿವಮೊಗ್ಗ : ಸಾಕಿದ ನಾಯಿ 7 ವರ್ಷದ ಬಾಲಕನಿಗೆ ಕಚ್ಚಿದೆ ಇದನ್ನು ಪ್ರಶ್ನೆ ಮಾಡಲು ಹೋದ ಪೋಷಕರ ಮೇಲೆ ಮಾಲೀಕರು ಹಲ್ಲೆ ನಡೆಸಿದ್ದಾರೆ. ಶಿವಮೊಗ್ಗ ತಾಲೂಕಿನ ಕೊನಗವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಬಾಲಕನಿಗೆ ನಾಯಿ ಕಚ್ಚಿದ್ದನ್ನು, ಪೋಷಕರಾದ ರೂಪಾ ಹಾಗೂ ರುದ್ರೇಶ್ ಪ್ರಶ್ನಿಸಿದಾಗ ನಾಯಿಯ ಮಾಲೀಕರಾದ ಉಮೇಶ್ ಮತ್ತು ಶಿಲ್ಪಾ ಹಲ್ಲೆ ನಡೆಸಿದ್ದಾರೆ ಎಂದು ...

Read More »