Breaking News

Tag Archives: ಪುಣ್ಯಕೋಟಿ ಕಥೆಯ ವ್ಯಕ್ತಿತ್ವ ಹೊಂದಿರುವವರು ನನ್ನ ಸಹೋದರಿ ಶಾರದಾ ಪೂರ್ಯಾನಾಯ್ಕ್ – ಹೆಚ್ ಡಿ ಕುಮಾರಸ್ವಾಮಿ

ಪುಣ್ಯಕೋಟಿ ಕಥೆಯ ವ್ಯಕ್ತಿತ್ವ ಹೊಂದಿರುವವರು ನನ್ನ ಸಹೋದರಿ ಶಾರದಾ ಪೂರ್ಯಾನಾಯ್ಕ್ – ಹೆಚ್ ಡಿ ಕುಮಾರಸ್ವಾಮಿ

Cnewstv.in / 22.04.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಪುಣ್ಯಕೋಟಿ ಕಥೆಯ ವ್ಯಕ್ತಿತ್ವ ಹೊಂದಿರುವವರು ನನ್ನ ಸಹೋದರಿ ಶಾರದಾ ಪೂರ್ಯಾನಾಯ್ಕ್ – ಹೆಚ್ ಡಿ ಕುಮಾರಸ್ವಾಮಿ ಶಿವಮೊಗ್ಗ : ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಆಗ್ರಹಿಸಿ ಜೆಡಿ ಎಸ್ ನಿಂದ ಹಮ್ಮಿಕೊಂಡಿರುವ ಜನತಾ ಜಲಧಾರೆ ರಥಯಾತ್ರೆ ಇಂದು ಶಿವಮೊಗ್ಗದಲ್ಲಿ ನಡೆಯಿತು.‌ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು, ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕಿ ಶಾರದಾ ಪೂರ್ಯಾ ನಾಯ್ಕ್ ರವರು ಪುಣ್ಯಕೋಟಿ ಕಥೆಯ ...

Read More »