Breaking News

Tag Archives: ಪಂಚಭೂತಗಳಲ್ಲಿ ಲೀನವಾದ ಚಂದ್ರಶೇಖರ್ ಗುರೂಜಿ.

ಪಂಚಭೂತಗಳಲ್ಲಿ ಲೀನವಾದ ಚಂದ್ರಶೇಖರ್ ಗುರೂಜಿ.

Cnewstv.in / 06.07.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಪಂಚಭೂತಗಳಲ್ಲಿ ಲೀನವಾದ ಚಂದ್ರಶೇಖರ್ ಗುರೂಜಿ. ಬೆಂಗಳೂರು : ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯವರ ಅಂತ್ಯಕ್ರಿಯೆ ಇಂದು ಧಾರವಾಡ ಜಿಲ್ಲೆ ಸುಳ್ಳಾ ಗ್ರಾಮದಲ್ಲಿರುವ ಅವರ ಜಮೀನಿನಲ್ಲಿ ನೆರವೇರಿಸಲಾಯಿತು. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿತ್ತು ನಂತರ ಸುಳ್ಳಾ ಗ್ರಾಮದ ವರೆಗೆ ಮೆರವಣಿಗೆ ಮೂಲಕ ತರಲಾಯಿತು. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಕೋಟ್ರಯ್ಯ ಶ್ರೀಗಳು ಹಾಗೂ 10 ಸ್ವಾಮೀಜಿಗಳು ನೇತೃತ್ವದಲ್ಲಿ ಮಗಳು ಸ್ವಾತಿ ಹಾಗೂ ಅಣ್ಣನ ...

Read More »