Breaking News

Tag Archives: ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮ ರವರ ಜೀವನದ ಪ್ರಮುಖ ಘಟನೆಗಳು.

ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮ ರವರ ಜೀವನದ ಪ್ರಮುಖ ಘಟನೆಗಳು.

Cnewstv.in / 22.07.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮ ರವರ ಜೀವನದ ಪ್ರಮುಖ ಘಟನೆಗಳು. ಭಾರತದ 15ನೇ ರಾಷ್ಟ್ರಪತಿಯಾಗಿ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮ ರವರು ಆಯ್ಕೆಯಾಗಿದ್ದಾರೆ. ಶಿಕ್ಷಕಿಯಿಂದ ದೇಶದ ಅತ್ಯುನ್ನತ ಸಂವಿಧಾನದ ಹುದ್ದೆವರೆಗಿನ ಅವರ ಜೀವನ ಪಯಣದ ಕಿರು ನೋಟ. * ದ್ರೌಪದಿ ಮುರ್ಮ ಜನಸಿದ್ದು 1958 ಜೂನ್ 20 ರಂದು ಒಡಿಶಾದ ಮಯೂರ್ ಗಂಜ್ ಜಿಲ್ಲೆಯ ಉಪಾರ್ ಬೆಡ ಎಂಬ ಹಳ್ಳಿಯಲ್ಲಿ. * ದಕ್ಷಿಣ ಏಷ್ಯಾದಲ್ಲಿ ಕಂಡುಬರುವ ಸಂತಾಲಿ ಎಂಬ ...

Read More »