Breaking News

Tag Archives: ನಾಯಕರಿಗೆ ಸಲ್ಲುತ್ತದೆ. ಕುವೆಂಪು ರಸ್ತೆ ಬಂದ್ ಮಾಡಿ ಜಿಲ್ಲಾ ಕಾಂಗ್ರೆಸ್ ನಿಂದ ಪ್ರತಿಭಟನೆ.

ಸುಂದರವಾದ ನಗರವನ್ನು ಹಾಳುಗೆಡವಿದ ಕೀರ್ತಿ ಬಿಜೆಪಿ ಶಾಸಕರಿಗೆ, ನಾಯಕರಿಗೆ ಸಲ್ಲುತ್ತದೆ. ಕುವೆಂಪು ರಸ್ತೆ ಬಂದ್ ಮಾಡಿ ಜಿಲ್ಲಾ ಕಾಂಗ್ರೆಸ್ ನಿಂದ ಪ್ರತಿಭಟನೆ.

Cnewstv.in / 24.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಸುಂದರವಾದ ನಗರವನ್ನು ಹಾಳುಗೆಡವಿದ ಕೀರ್ತಿ ಬಿಜೆಪಿ ಶಾಸಕರಿಗೆ, ನಾಯಕರಿಗೆ ಸಲ್ಲುತ್ತದೆ. ಕುವೆಂಪು ರಸ್ತೆ ಬಂದ್ ಮಾಡಿ ಜಿಲ್ಲಾ ಕಾಂಗ್ರೆಸ್ ನಿಂದ ಪ್ರತಿಭಟನೆ. ಶಿವಮೊಗ್ಗ : ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳು ಅವೈಜ್ಞಾನಿಕವಾಗಿದ್ದು, ಸುಂದರವಾದ ನಗರವನ್ನು ಹಾಳುಗೆಡವಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ, ಶಾಸಕರಿಗೆ, ನಾಯಕರಿಗೆ ಸಲ್ಲುತ್ತದೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ. ಇಂದು ನಗರದ ಕುವೆಂಪು ರಸ್ತೆ ಬಂದ್ ಮಾಡಿ ಜಿಲ್ಲಾ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲಾಯಿತು. ...

Read More »