Breaking News

Tag Archives: ನಾನು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ

ನಾನು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ, ಲಾಲು ಪ್ರಸಾದ್ ಯಾದವ್ ಸಾಯಬಾರದು…

Cnewstv / 02.09.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ನಾನು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ, ಲಾಲು ಪ್ರಸಾದ್ ಯಾದವ್ ಸಾಯಬಾರದು… ಶಿವಮೊಗ್ಗ : ಲಾಲು ಪ್ರಸಾದ್ ಯಾದವ್ ಸಾಯುವುದು ಬೇಡ. ಮೋದಿ ಪ್ರಧಾನಿ ಆಗುವುದನ್ನು ಮತ್ತೊಮ್ಮೆ ನೋಡಬೇಕು ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.   ಲಾಲು ಪ್ರಸಾದ್ ಯಾದವ್ ನಾನು ಸಾಯುವುದರ ಒಳಗೆ ಮೋದಿ ಕೆಳಗೆ ಇಳಿಯೋದು ನೋಡಬೇಕು ಎಂದಿದ್ದರು. ಆ ಮಾತಿಗೆ ಪ್ರತ್ಯುತ್ತರವಾಗಿ ಕೆಎಸ್ ಈಶ್ವರಪ್ಪನವರುನವರು ಈ ಹೇಳಿಕೆಯನ್ನು ನೀಡಿದ್ದು, ಸೂರ್ಯ ಚಂದ್ರ ಇರುವುದು ...

Read More »