Breaking News

Tag Archives: ನಾನು ಕೇವಲ ಸೇತುವೆಯಾಗಿ ಕಾರ್ಯ ನಿರ್ವಹಿಸಿದ್ದೇನೆ

ನಾನು ಕೇವಲ ಸೇತುವೆಯಾಗಿ ಕಾರ್ಯ ನಿರ್ವಹಿಸಿದ್ದೇನೆ, ಮತ್ತೂರು ಗ್ರಾಮವು ನಮ್ಮ ದೇಶದ ಆಸ್ತಿ : ಬಿ. ವೈ. ರಾಘವೇಂದ್ರ

Cnewstv.in / 27.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ನಾನು ಕೇವಲ ಸೇತುವೆಯಾಗಿ ಕಾರ್ಯ ನಿರ್ವಹಿಸಿದ್ದೇನೆ, ಮತ್ತೂರು ಗ್ರಾಮವು ನಮ್ಮ ದೇಶದ ಆಸ್ತಿ : ಬಿ. ವೈ. ರಾಘವೇಂದ್ರ ಶಿವಮೊಗ್ಗ : ನಮ್ಮ ದೇಶದ ಅನೇಕ ಹಿರಿಯರು, ಪಕ್ಷದ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥರು ಮತ್ತೂರಿಗೆ ಬಂದು ಉಳಿದಿದ್ದಾರೆ, ಸಂಸ್ಕೃತಿ ಮತ್ತು ಸಂಸ್ಕೃತವನ್ನು ಉಳಿಸಿದ ಕೀರ್ತಿ ಇಲ್ಲಿನ ಹಿರಿಯರಿಗೆ ಸಲ್ಲುತ್ತದೆ, ಮತ್ತೂರು ಗ್ರಾಮ ನಮ್ಮ ದೇಶದ ಆಸ್ತಿ, ತುಂಗಾ ನದಿಯ ದಂಡೆಗಳು ಮಳೆಗಾಲದಲ್ಲಿ ಹೆಚ್ಚು ಹಾನಿಗೆ ...

Read More »