Breaking News

Tag Archives: ನಾಡಗೀತೆ ಹಾಡುವಾಗ ಅಚಾತುರ್ಯ

ನಾಡಗೀತೆ ಹಾಡುವಾಗ ಅಚಾತುರ್ಯ, ಎಚ್ಚೆತ್ತುಕೊಂಡ ಕೆ ಎಸ್ ಈಶ್ವರಪ್ಪ.

Cnewstv / 27.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ನಾಡಗೀತೆ ಹಾಡುವಾಗ ಅಚಾತುರ್ಯ, ಎಚ್ಚೆತ್ತುಕೊಂಡ ಕೆ ಎಸ್ ಈಶ್ವರಪ್ಪ. ಶಿವಮೊಗ್ಗ : ಕನ್ನಡ ನಾಡಗೀತೆಗೆ ಅವಮಾನ ಆಗುತ್ತಿದ್ದನ್ನು ಕಂಡು ಎಚ್ಚೆತ್ತುಕೊಂಡ ಕೆ ಎಸ್ ಈಶ್ವರಪ್ಪನವರು ತಕ್ಷಣವೇ ಸರಿಮಾಡಿದ ಘಟನೆ ಇಂದು ನಡೆದಿದೆ. ಶಿವಮೊಗ್ಗದ ಎನ ಇ ಎಸ್ ಮೈದಾನದಲ್ಲಿ ಇಂದು ಬಿಜೆಪಿ ತಮಿಳು ಬಾಂಧವರ ಸಮಾವೇಶ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕೂಡ ಅಗಮಿಸಿದ್ದರು. ಈ ವೇಳೆ ನಾಡಗೀತೆ ಹಾಡುವಾಗ ಅಚಾತುರ್ಯ ನಡೆದಿದೆ. ...

Read More »