Breaking News

Tag Archives: ನಗರದಲ್ಲಿ ಔಷಧಿ ಸಿಂಪಡಿಸುವ ವಾಹನದ ಉದ್ಘಾಟನೆ

ನಗರದಲ್ಲಿ ಔಷಧಿ ಸಿಂಪಡಿಸುವ ವಾಹನದ ಉದ್ಘಾಟನೆ

  ಶಿವಮೊಗ್ಗ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಶ್ರೀ ಹೆಚ್ ಸಿ ಯೋಗೆಶ್ ರವರು ನಗರದಾದ್ಯಂತ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಲುವಾಗಿ ತಮ್ಮ ಸ್ವಂತ ಖರ್ಚಿನಿಂದ ಔಷಧಿ ಸಿಂಪಡಿಸುವ ವಾಹನವನ್ನು ಸಿದ್ಧಪಡಿಸಿದು ಇಂದು ಬೆಳಗ್ಗೆ ಹೊಸಮನೆ ಬಡಾವಣೆಯ ಶ್ರೀ ವಜ್ರೇಶ್ವರಿ ಗಣಪತಿ ದೇವಸ್ಥಾನದ ಹತ್ತಿರ ವಾಹನವನ್ನು ಉದ್ಘಾಟನೆ ಮಾಡಿ ಹೊಸಮನೆ ಬಡಾವಣೆ ಸುತ್ತ ಮುತ್ತಲು ಔಷಧ ಸಿಂಪಡಿಸಲಾಯಿತು ಔಷಧಿ ಸಿಂಪಡಿಸುವ ಕಾರ್ಯದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಹೆಚ್.ಸಿ ಯೋಗೀಶ್ , ಹೊಸಮನೆ ವಾರ್ಡ್ ನ ಪಾಲಿಕೆ ಸದಸ್ಯರಾದ ರೇಖಾ ...

Read More »