Breaking News

Tag Archives: ದತ್ತು ಶಾಲೆಗೆ ವಿಶೇಷ ಕಾಯಕಲ್ಪ: ಸಿಗಂದೂರು ಕಾರ್ಯಕ್ಕೆ ನಟ ಕಿಚ್ಚ ಸುದೀಪ್ ಪ್ರಶಂಸೆ.

ದತ್ತು ಶಾಲೆಗೆ ವಿಶೇಷ ಕಾಯಕಲ್ಪ: ಸಿಗಂದೂರು ಕಾರ್ಯಕ್ಕೆ ನಟ ಕಿಚ್ಚ ಸುದೀಪ್ ಪ್ರಶಂಸೆ.

Cnewstv.in /15.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ದತ್ತು ಶಾಲೆಗೆ ವಿಶೇಷ ಕಾಯಕಲ್ಪ: ಸಿಗಂದೂರು ಕಾರ್ಯಕ್ಕೆ ನಟ ಕಿಚ್ಚ ಸುದೀಪ್ ಪ್ರಶಂಸೆ. ಸಾಗರ : ನಾಡಿನ ಹೆಸರಾಂತ ಶ್ರೀ ಕ್ಷೇತ್ರ ಸಿಗಂದೂರಿನ ಆಡಳಿತ ಮಂಡಳಿಯ ಶೈಕ್ಷಣಿಕ ಕಾಳಜಿಯು ರಾಜ್ಯದಲ್ಲಿ ಯಾವ ದೇಗುಲಗಳು ಮಾಡದ ವಿನೂತನ ಕಾಳಜಿಯ ಕಾರ್ಯಕ್ರಮ “ಶ್ರೀ ಕ್ಷೇತ್ರ ಸಿಗಂದೂರಿನ ಚಿತ್ತ ಸರ್ಕಾರಿ ಶಾಲೆಗಳತ್ತ” ಎಂಬ ವಿನೂತನ ಕಾರ್ಯಕ್ರಮಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುಧಿಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಬ್ಯಾಕೋಡು ಬಳಿಯ ಹಾಳಸಸಿ ಸರ್ಕಾರಿ ಶಾಲೆಯನ್ನು ಕಳೆದ ಒಂದು ...

Read More »