Breaking News

Tag Archives: ತೆರವು ಮಾಡಲಾಗಿದ್ದ ಕೇಸರಿ ಬಾವುಟ ಮತ್ತೆ ಕಟ್ಟಿದ ಹಿಂದೂ ಕಾರ್ಯಕರ್ತರು..

ತೆರವು ಮಾಡಲಾಗಿದ್ದ ಕೇಸರಿ ಬಾವುಟ ಮತ್ತೆ ಕಟ್ಟಿದ ಹಿಂದೂ ಕಾರ್ಯಕರ್ತರು..

Cnewstv / 30.09.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ತೆರವು ಮಾಡಲಾಗಿದ್ದ ಕೇಸರಿ ಬಾವುಟ ಮತ್ತೆ ಕಟ್ಟಿದ ಹಿಂದೂ ಕಾರ್ಯಕರ್ತರು.. ಶಿವಮೊಗ್ಗ : ನಿನ್ನೆ ರಾತ್ರಿ ಎಎ ಸರ್ಕಲ್ ಹತ್ತಿರ ಕೇಸರಿ ಬಾವುಟ ತೆರವು ವಿಚಾರವಾಗಿ ಕೆಲ ಕಾಲ ಗೊಂದಲದ ವಾತಾವರಣ ಉಂಟಾಗಿದ್ದು, ತೆರವು ಮಾಡಲಾಗಿದ್ದ ಕೇಸರಿ ಬಾವುಟಗಳನ್ನು ಹಿಂದು ಪರ ಕಾರ್ಯಕರ್ತರು ಮತ್ತೆ ಕಟ್ಟಿದ್ದಾರೆ. ಇದೇ ವಿಚಾರವಾಗಿ ನೆನ್ನೆ ರಾತ್ರಿ ಎರಡು ಕೋಮುಗಳ ನಡುವೆ ಗೊಂದಲ ಉಂಟಾಗಿತ್ತು. ಸ್ಥಳಕ್ಕಾಗಮಿಸಿದ ಆಗಮಿಸಿದ ಎಸ್ ಪಿ ಮಿಥುನ್ ಕುಮಾರ್ ರವರು ...

Read More »