Breaking News

Tag Archives: ತುಂಗಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಮೀನುಗಾರನಿಗೆ ಮೀನಿನ ಬದಲಾಗಿ ಸಿಕ್ತು ಮೊಸಳೆಯ ಮರಿ.

ತುಂಗಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಮೀನುಗಾರನಿಗೆ ಮೀನಿನ ಬದಲಾಗಿ ಸಿಕ್ತು ಮೊಸಳೆಯ ಮರಿ.

Cnewstv.in / 09.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ತುಂಗಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಮೀನುಗಾರನಿಗೆ ಮೀನಿನ ಬದಲಾಗಿ ಸಿಕ್ತು ಮೊಸಳೆಯ ಮರಿ. ಶಿವಮೊಗ್ಗ : ಮೀನುಗಾರ ಮೀನು ಹಿಡಿಯಲು ಹಾಕಿದ್ದ ಬಲೆಯಲ್ಲಿ ಮೀನಿನ ಬದಲಾಗಿ ಮೊಸಳೆ ಮರಿ ಸಿಕ್ಕ ಘಟನೆ ಶಿವಮೊಗ್ಗ ಜಿಲ್ಲೆಯ ಪಿಳ್ಳಂಗಿರಿಯಲ್ಲಿ ನಡೆದಿದೆ. ಪಿಳ್ಳಂಗಿರಿ ಗ್ರಾಮದ ರಶೀದ್ ಎಂಬುವರು ಮೀನ ಹಿಡಿಯಲು ಊರಿನ ದೇವಾಲಯ ಪಕ್ಕದಲ್ಲಿ ಹರಿಯುವ ತುಂಗಾ ನದಿಯಲ್ಲಿ ಹಾಕಿದ್ದರು. ಗಾಳ ಜಗ್ಗಿ ದಂತಾಗಿದೆ ಕೂಡಲೇ ರಶೀದ್ ರವರು ಗಾಳವನ್ನು ಮೇಲೆತ್ತಿದಾಗ ...

Read More »