Breaking News

Tag Archives: ಜಿಪಂ ನೌಕರನಿಗೆ ಕುಟುಂಬದ ಎದುರೇ ಕಪಾಲಮೋಕ್ಷ ಮಾಡಿದ ಉಪವಿಭಾಗಾಧಿಕಾರಿ. ವಿಡಿಯೋ ವೈರಲ್ !!

ಜಿಪಂ ನೌಕರನಿಗೆ ಕುಟುಂಬದ ಎದುರೇ ಕಪಾಲಮೋಕ್ಷ ಮಾಡಿದ ಉಪವಿಭಾಗಾಧಿಕಾರಿ. ವಿಡಿಯೋ ವೈರಲ್ !!

Cnewstv.in / 18.10.2022/ ಹಾಸನ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಜಿಪಂ ನೌಕರನಿಗೆ ಕುಟುಂಬದ ಎದುರೇ ಕಪಾಲಮೋಕ್ಷ ಮಾಡಿದ ಉಪವಿಭಾಗಾಧಿಕಾರಿ. ವಿಡಿಯೋ ವೈರಲ್ !! ಹಾಸನ : ಜಿಲ್ಲಾ ಪಂಚಾಯತ್ ನೌಕರರಿಗೆ ಕುಟುಂಬದ ಎದುರೇ ಉಪವಿಭಾಗಾಧಿಕಾರಿ ಕಪಾಲಮೋಕ್ಷ ಮಾಡಿದ್ದಾರೆ. ವರ್ಷಕ್ಕೊಮ್ಮೆ ದರ್ಶನ ನೀಡುವ ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇವಾಲಯದ ಬಾಗಿಲು ತೆರೆದಿದ್ದು ಲಕ್ಷಾಂತರ ಮಂದಿ ದೇವರ ದರ್ಶನಕ್ಕೆಂದು ಸಾಲುಗಟ್ಟಿ ನಿಂತಿದ್ದಾರೆ. ಅಂತೆಯೇ ಜಿಲ್ಲಾ ಪಂಚಾಯತ್ ನೌಕರ ಶಿವೇ ಗೌಡರು ಸರತಿಸಾಲಿನಲ್ಲಿ ಬರದೆ ಬೇಕಾಬಿಟ್ಟಿಯಾಗಿ ದೇಗುಲಕ್ಕೆ ನುಗ್ಗಿದ ಹಿನ್ನೆಲೆಯಲ್ಲಿ ಹಾಸನದ ಉಪವಿಭಾಗಾಧಿಕಾರಿ ಜಗದೀಶ್ ...

Read More »