Breaking News

Tag Archives: ಜಮ್ಮು-ಕಾಶ್ಮೀರ : ಇಬ್ಬರು ಉಗ್ರರ ಎನ್ಕೌಂಟರ್.

ಜಮ್ಮು-ಕಾಶ್ಮೀರ : ಇಬ್ಬರು ಉಗ್ರರ ಎನ್ಕೌಂಟರ್.

Cnewstv.in / 30.03.2022 / ಶ್ರೀನಗರ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಜಮ್ಮು-ಕಾಶ್ಮೀರ : ಇಬ್ಬರು ಉಗ್ರರ ಎನ್ಕೌಂಟರ್. ಶ್ರೀನಗರ : ಭಾರತೀಯ ಯೋಧರು ಇಂದು ಬೆಳಗ್ಗೆ ಇಬ್ಬರು ಉಗ್ರರರನ್ನು ಎನ್ಕೌಂಟರ್ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಾಗರಿಕ ಹತ್ಯೆ ಸೇರಿದಂತೆ ಹಲವು ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ, ಲಷ್ಕರ್-ಇ-ತೊಯ್ಬಾ ಫ್ರಂಟ್ ಉಗ್ರಗಾಮಿ ಸಂಘಟನೆಗಳ ಇಬ್ಬರು ಉಗ್ರರನ್ನು, ಇಂದು ಬೆಳಗಿನ ಜಾವ ಶ್ರೀನಗರದಲ್ಲಿ ಹತ್ಯೆ ಮಾಡಲಾಗಿದೆ. ಹತ್ಯೆಯಾದ ಉಗ್ರರನ್ನು ಅಹ್ಮದ್ ಭಟ್ ಮತ್ತು ಹಿಲಾಲ್ ಅಹ್ ರಾ ಎಂದು ಗುರುತಿಸಲಾಗಿದೆ. ಅಹ್ಮದ್ ಭಟ್ ಪತ್ರಕರ್ತನಾಗಿದ್ದ ...

Read More »