Breaking News

Tag Archives: ಜನರ ಜೀವ ಹಾಗೂ ಜೀವನವನ್ನು ಉಳಿಸಬೇಕು : ಹೆಚ್. ಪಿ.ಗಿರೀಶ್.

ಜನರ ಜೀವ ಹಾಗೂ ಜೀವನವನ್ನು ಉಳಿಸಬೇಕು : ಹೆಚ್. ಪಿ.ಗಿರೀಶ್.

Cnewstv.in / 20.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಜನರ ಜೀವ ಹಾಗೂ ಜೀವನವನ್ನು ಉಳಿಸಬೇಕು : ಹೆಚ್. ಪಿ.ಗಿರೀಶ್. ಶಿವಮೊಗ್ಗ : ಕಳೆದ ಎರಡು ದಿನಗಳಿಂದ ಶಿವಮೊಗ್ಗ ನಗರದಲ್ಲಿ ಮಳೆಯಿಂದ ಆದಂತಹ ಅವಾಂತರಗಳಿಗೆ ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಪಿ ಗಿರೀಶ್ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಗಾರು ಮಳೆಗೂ ಮುನ್ನವೇ ಎರಡು ದಿನ ಸುರಿದ ಮಳೆಗೆ ಶಿವಮೊಗ್ಗ ನಗರದ ಜನ ತತ್ತರಿಸಿದ್ದಾರೆ. ಸ್ಮಾರ್ಟ್ ಸಿಟಿ ವತಿಯಿಂದ ಮಾಡಿದಂತಹ ...

Read More »