Breaking News

Tag Archives: ಜಗತ್ತಿನ ಶ್ರೇಷ್ಠ ವಿಚಾರಗಳು ಸನಾತನ ಧರ್ಮದಲ್ಲಿದೆ : ಬಿ. ವೈ. ರಾಘವೇಂದ್ರ.

ಜಗತ್ತಿನ ಶ್ರೇಷ್ಠ ವಿಚಾರಗಳು ಸನಾತನ ಧರ್ಮದಲ್ಲಿದೆ : ಬಿ. ವೈ. ರಾಘವೇಂದ್ರ.

Cnewstv.in / 14.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಜಗತ್ತಿನ ಶ್ರೇಷ್ಠ ವಿಚಾರಗಳು ಸನಾತನ ಧರ್ಮದಲ್ಲಿದೆ : ಬಿ. ವೈ. ರಾಘವೇಂದ್ರ. ಚೋರಡಿ : ಮಠಗಳು , ದೇವಾಲಯಗಳು ಜ್ಞಾನವನ್ನು ಪಸರಿಸುವ ಕೆಲಸವನ್ನು ಸದಾ ಮಾಡುತ್ತಾ ಬಂದಿದೆ, ಸ್ವಾಮೀಜಿಗಳು ತಮ್ಮ ಯವ್ವನವನ್ನು ಧರ್ಮದ ಕಾರ್ಯಕ್ಕೆ ಅರ್ಪಿಸಿದ್ದಾರೆ, ವೀರ ಸನ್ಯಾಸಿ ಸ್ವಾಮಿ ವಿವೇಕನಂದರು ಹೇಳಿದಂತೆ ಸಂತರು ಭವ್ಯ ಭಾರತದಲ್ಲಿ ಇರುವವರೆಗೂ ಈ ನಾಡಿಗೆ ಸಾವಿಲ್ಲ, ಜಗತ್ತಿನ ಶ್ರೇಷ್ಠ ವಿಚಾರಗಳು ಸನಾತನ ಧರ್ಮದಲ್ಲಿದೆ ಎಂದು ಸಂಸದರಾದ ಬಿ. ವೈ. ರಾಘವೇಂದ್ರ ಅವರು ತಿಳಿಸಿದರು. ...

Read More »