Breaking News

Tag Archives: ಗಜರಾಜನಿಗೆ ಐಡಿ ಕಾರ್ಡ್

ಗಜರಾಜನಿಗೆ ಐಡಿ ಕಾರ್ಡ್, ಬಯೋಮೆಟ್ರಿಕ್ !!!

Cnewstv.in / 14.09.2021/ ಶ್ರೀಲಂಕಾ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶ್ರೀಲಂಕಾ : ಆನೆಗಳನ್ನು ಕಾಪಾಡುವ ಸಲುವಾಗಿ ಶ್ರೀಲಂಕಾ ಸರ್ಕಾರ ಈ ರೀತಿಯಾದಂತಹ ವಿಶೇಷವಾದ ಕಾನೂನನ್ನು ಜಾರಿಗೆ ತಂದಿದೆ. ಶ್ರೀಲಂಕಾದಲ್ಲಿ ಆನೆಗಳನ್ನು ಶ್ರೀಮಂತರು ಸಾಕುತ್ತಾರೆ. ಬೌದ್ಧ ಬಿಕ್ಷು ಗಳಿಗೆ ಆನೆಗಳು ಮಹತ್ವಾಕಾಂಕ್ಷೆಯೆಂತೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಆನೆಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ, ಸರಿಯಾಗಿ ಊಟ ಕೂಡ ಹಾಕುತ್ತಿರಲಿಲ್ಲ. ಹಾಗಾಗಿ ಶ್ರೀಲಂಕಾ ಸರ್ಕಾರ ಈ ರೀತಿಯಾದಂತಹ ಹೊಸ ಕಾನೂನು ಜಾರಿಗೆ ತಂದಿದೆ. ಈ ನಿಯಮಗಳನ್ನು ಆನೆ ಸಾಕುತ್ತಿರುವವರು ಕಡ್ಡಾಯವಾಗಿ ಪಾಲಿಸಬೇಕಿದೆ. ಹೊಸ ಕಾನೂನಿನ ...

Read More »