Breaking News

Tag Archives: ಗಂಧದಗುಡಿ ಚಿತ್ರದ ಭರ್ಜರಿ ಸ್ವಾಗತಕ್ಕೆ ತಯಾರಾದ ಮಲೆನಾಡು. ಪ್ರೀಮಿಯರ್ ಶೋ ಟಿಕೆಟ್ ಸೋಲ್ಡ್ ಔಟ್.

ಗಂಧದಗುಡಿ ಚಿತ್ರದ ಭರ್ಜರಿ ಸ್ವಾಗತಕ್ಕೆ ತಯಾರಾದ ಮಲೆನಾಡು. ಪ್ರೀಮಿಯರ್ ಶೋ ಟಿಕೆಟ್ ಸೋಲ್ಡ್ ಔಟ್.

Cnewstv.in / 27.10.2022 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಗಂಧದಗುಡಿ ಚಿತ್ರದ ಭರ್ಜರಿ ಸ್ವಾಗತಕ್ಕೆ ತಯಾರಾದ ಮಲೆನಾಡು. ಪ್ರೀಮಿಯರ್ ಶೋ ಟಿಕೆಟ್ ಸೋಲ್ಡ್ ಔಟ್. ಶಿವಮೊಗ್ಗ : ಅಪ್ಪುವಿನ ಕೊನೆಯ ಚಿತ್ರವಾದ ಗಂಧದಗುಡಿಗೆ ಸ್ವಾಗತ ಮಾಡಲು ಮಲೆನಾಡಿನ ಅಭಿಮಾನಿಗಳು ಸಕಲ ತಯಾರಿಯನ್ನು ಮಾಡಿಕೊಂಡಿದ್ದಾರೆ. ತನ್ನ ನೆಚ್ಚಿನ ನಟನನ್ನ ಪರದೆಯ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದಾರೆ ಶಿವಮೊಗ್ಗದ ವೀರಭದ್ರೇಶ್ವರ ಚಿತ್ರಮಂದಿರ ಹಾಗೂ ಭರತ್ ಸಿನಿಮಾದಲ್ಲಿ ಚಿತ್ರ ತೆರೆಕಾಣಲಿದೆ. ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಅಪ್ಪುವಿನ 34 ಅಡಿ ಎತ್ತರದ ಕಟ್ ಔಟ್‌ ನಿರ್ಮಾಣ ಮಾಡಲಾಗಿದೆ. ...

Read More »