Breaking News

Tag Archives: ಕ್ಯಾಂಡಿಡೇಟ್ ಸಂಬಂಧಿಕರು ಬೇರೆ ಊರಿನಿಂದ ಬಂದು ನಗರದಲ್ಲಿ ಓಡಾಡುತ್ತಿದ್ದಾರೆ.

ಕಾಂಗ್ರೆಸ್ ನಲ್ಲಿ ಪಾಪ ಜನ ಇಲ್ಲ, ಕ್ಯಾಂಡಿಡೇಟ್ ಸಂಬಂಧಿಕರು ಬೇರೆ ಊರಿನಿಂದ ಬಂದು ನಗರದಲ್ಲಿ ಓಡಾಡುತ್ತಿದ್ದಾರೆ.

Cnewstv / 24.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಕಾಂಗ್ರೆಸ್ ನಲ್ಲಿ ಪಾಪ ಜನ ಇಲ್ಲ, ಕ್ಯಾಂಡಿಡೇಟ್ ಸಂಬಂಧಿಕರು ಬೇರೆ ಊರಿನಿಂದ ಬಂದು ನಗರದಲ್ಲಿ ಓಡಾಡುತ್ತಿದ್ದಾರೆ. ಶಿವಮೊಗ್ಗ : ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕಾಂಗ್ರೆಸ್ ಅಭ್ಯರ್ಥಿಯ ಸಂಬಂಧಿಕರು ಬೇರೆ ಊರಿನಿಂದ ಬಂದು ನಗರದ ತುಂಬಾ ಓಡಾಡುತ್ತಿದ್ದಾರೆ. ಪಾಪಾ ಕಾಂಗ್ರೆಸ್ಸಿನಲ್ಲಿ ಜನ ಇಲ್ಲ ಎಂದು ಕೆ ಎಸ್ ಈಶ್ವರಪ್ಪನವರು ಹೇಳಿದರು. ಶಿವಮೊಗ್ಗ ನಗರ ಕ್ಷೇತ್ರವನ್ನು ಈ ಬಾರಿ ನಾವು ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ. ಯಾರೋ ಯಡಿಯೂರಪ್ಪನವರಿಗೆ ಕಾಂಗ್ರೆಸ್ಸಿನ ದೊಡ್ಡ ಗುಂಪು ...

Read More »