Breaking News

Tag Archives: ಕೊಲೆ ಮಾಡಿ ಶವ ಸಾಗಿಸುತ್ತಿದ್ದಾಗ ಡಿಸಿ ಕಚೇರಿಯ ಮುಂದೆ ಬೈಕ್ ಸ್ಕಿಡ್.. ಬಯಲಾಯ್ತು ಕೊಲೆಯ ರಹಸ್ಯ..

ಕೊಲೆ ಮಾಡಿ ಶವ ಸಾಗಿಸುತ್ತಿದ್ದಾಗ ಡಿಸಿ ಕಚೇರಿಯ ಮುಂದೆ ಬೈಕ್ ಸ್ಕಿಡ್.. ಬಯಲಾಯ್ತು ಕೊಲೆಯ ರಹಸ್ಯ..

Cnewstv.in / 12.05.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಕೊಲೆ ಮಾಡಿ ಶವ ಸಾಗಿಸುತ್ತಿದ್ದಾಗ ಡಿಸಿ ಕಚೇರಿಯ ಮುಂದೆ ಬೈಕ್ ಸ್ಕಿಡ್.. ಬಯಲಾಯ್ತು ಕೊಲೆಯ ರಹಸ್ಯ.. ಬೆಂಗಳೂರು : ಮಹಿಳೆಯನ್ನು ಕೊಲೆ ಮಾಡಿ ಮೃತದೇಹವನ್ನು ಬೈಕಿನಲ್ಲಿ ಸಾಗಿಸುವಾಗ ಅದೇ ಬೈಕ್ ಅಪಘಾತಕ್ಕೀಡಾಗಿ ಕೊಲೆಯ ರಹಸ್ಯವನ್ನು ಬಯಲು ಮಾಡಿದ ಘಟನೆ ನಡೆದಿದೆ ಕೊಲೆಯಾದ ಮಹಿಳೆಯನ್ನು ಶ್ವೇತ ಎಂದು ಗುರುತಿಸಲಾಗಿದ್ದು, ಶ್ವೇತ ಮೃತದೇಹವನ್ನ ಹಂತಕರು ಬೈಕಿನಲ್ಲಿ ಬೆಂಗಳೂರಿನಿಂದ ರಾಮನಗರದ ಕಡೆಗೆ ಸಾಗಿಸುತ್ತಿದ್ದಾಗ ಈ ಅಪಘಾತ ನಡೆದಿದೆ.‌ ಶ್ವೇತಾ ಮದುವೆಯಾಗಿದ್ದರೂ ಗಂಡನಿಂದ ದೂರಾಗಿ ...

Read More »