Breaking News

Tag Archives: ಕೆ.ಎಸ್.ಈಶ್ವರಪ್ಪನವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮೆರವಣಿಗೆಯಲ್ಲಿ ಆದ ನಷ್ಟವನ್ನು ಅವರೇ ಭರಿಸಬೇಕು : ಕೆ.ಬಿ.ಪ್ರಸನ್ನಕುಮಾರ್.

ಕೆ.ಎಸ್.ಈಶ್ವರಪ್ಪನವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮೆರವಣಿಗೆಯಲ್ಲಿ ಆದ ನಷ್ಟವನ್ನು ಅವರೇ ಭರಿಸಬೇಕು : ಕೆ.ಬಿ.ಪ್ರಸನ್ನಕುಮಾರ್.

Cnewstv.in / 22.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಕೆ.ಎಸ್.ಈಶ್ವರಪ್ಪನವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮೆರವಣಿಗೆಯಲ್ಲಿ ಆದ ನಷ್ಟವನ್ನು ಅವರೇ ಭರಿಸಬೇಕು : ಕೆ.ಬಿ.ಪ್ರಸನ್ನಕುಮಾರ್. ಶಿವಮೊಗ್ಗ : ಜಿಲ್ಲೆಯ ಶಾಂತಿ ಜೊತೆಯಲ್ಲಿ ಆಟವಾಡುತ್ತಿರುವ ಬೇಜವಾಬ್ದಾರಿಗೆ ಮಂತ್ರಿ ಈಶ್ವರಪ್ಪನವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಮಾಜಿ ಶಾಸಕ ಕೆಪಿಸಿಸಿ ವಕ್ತಾರ ಕೆಬಿ ಪ್ರಸನ್ನ ಕುಮಾರ್ ಅವರು ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿ ನಡೆದಂತಹ ಘಟನೆ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು, ಇದನ್ನು ನಾವೆಲ್ಲರೂ ಖಂಡಿಸುತ್ತೇವೆ. ಅಪರಾಧಿಗಳು ಯಾರಾಗಿದ್ದರು ಅವರ ಹಿಂದೆ ಯಾವುದೇ ...

Read More »