Breaking News

Tag Archives: ಕಿಚ್ಚನ ಫೋಟೋಗೆ ಅಭಿಮಾನಿಗಳು ಫಿದಾ.

A personal photo shoot after long..ಕಿಚ್ಚನ ಫೋಟೋಗೆ ಅಭಿಮಾನಿಗಳು ಫಿದಾ.

Cnewstv.in / 21.08.2021 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಬೆಂಗಳೂರು : ವರಮಹಾಲಕ್ಷ್ಮಿಯ ಹಬ್ಬಕ್ಕೆ ವಿಕ್ರಾಂತ್ ರೋಣ ಸಿನಿಮಾ ತೆರೆಮೇಲೆ ಬರಬೇಕಿತ್ತು ಆದರೆ ಕೊರೊನಾ ಅಲೆಯ ಭೀತಿಯಿಂದಾಗಿ ಚಿತ್ರತಂಡದ ಪ್ಲಾನ್ ಅಂದುಕೊಂಡಂತೆ ನಡೆದಿಲ್ಲ. ವಿಕ್ರಾಂತ್ ರೋಣ ಸಿನಿಮಾವನ್ನ ತೆರೆಮೇಲೆ ನೋಡಬೇಕು ಅಂತ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ. ಅಭಿಮಾನಿಗಳ ನಿರಾಸೆ ನಾ ತಣಿಸುವುದಕ್ಕಾಗಿ ಕಿಚ್ಚ ಸುದೀಪ್ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳನ್ನು ತಿಳಿಸುವುದರ ಜೊತೆಗೆ ಹೊಸ ಫೋಟೋಶೂಟ್ ಹಂಚಿಕೊಂಡಿದ್ದಾರೆ. “ಆ ಪರ್ಸನಲ್ ಫೋಟೋಶೂಟ್ ಆಫ್ಟರ್ ಲಾಂಗ್” ಎಂಬ ಕ್ಯಾಷ್ಷನ್ ...

Read More »