Breaking News

Tag Archives: ಕಾಂಗ್ರೆಸ್ ತನ್ನ ಪಾಪ ತೊಳೆದುಕೊಂಡಿದೆ.!! ಎಸ್. ಎನ್. ಚನ್ನಬಸಪ್ಪ.

ಬಿಜೆಪಿ ಕಛೇರಿಕ್ಕೆ ಕಾಲಿಟ್ಟದ್ದಕ್ಕೆ, ಕಾಂಗ್ರೆಸ್ ತನ್ನ ಪಾಪ ತೊಳೆದುಕೊಂಡಿದೆ.!! ಎಸ್. ಎನ್. ಚನ್ನಬಸಪ್ಪ.

Cnewstv.in / 18.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಬಿಜೆಪಿ ಕಛೇರಿಕ್ಕೆ ಕಾಲಿಟ್ಟದ್ದಕ್ಕೆ, ಕಾಂಗ್ರೆಸ್ ತನ್ನ ಪಾಪ ತೊಳೆದುಕೊಂಡಿದೆ.!! ಎಸ್. ಎನ್. ಚನ್ನಬಸಪ್ಪ. ಶಿವಮೊಗ್ಗ : ಬಿಜೆಪಿ ಕಛೇರಿಗೆ ಬಂದು ಕಾಂಗ್ರೆಸ್ ನವರು ತಮ್ಮ ಪಾಪ ತೊಳೆದುಕೊಂಡಿದ್ದಾರೆ ಎಂದು ಅಡಳಿತ ಪಕ್ಷದ ನಾಯಕ ಎಸ್. ಎನ್. ಚನ್ನಬಸಪ್ಪನವರು ಹೇಳಿದ್ದಾರೆ. ನೆನ್ನೆ ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಜಿಲ್ಲಾ ಯುವ ಕಾಂಗ್ರೆಸ್ ತನ್ನ ಪಾಪವನ್ನು ತೊಳೆದುಕೊಂಡಿದೆ. ರಾಷ್ಟ್ರಭಕ್ತರು ಇರುವಂತಹ ಕಾರ್ಯಾಲಯಕ್ಕೆ ಕಾಂಗ್ರೇಸ್ ನವರು ಬಂದು ತಮ್ಮ ಪಾಪವನ್ನು ತೊಳೆದುಕೊಂಡಿದ್ದಾರೆ.‌ ...

Read More »