Breaking News

Tag Archives: ಕಾಂಗ್ರೆಸ್ಸಿಗೂ ಒಂದು ಸಂಸ್ಕೃತಿ ಬರ್ತಾ ಇದೆ

ಕಾಂಗ್ರೆಸ್ಸಿಗೂ ಒಂದು ಸಂಸ್ಕೃತಿ ಬರ್ತಾ ಇದೆ, ಇದಕ್ಕೆ ಉದಾಹರಣೆ ಯುವನಿಧಿ ಕಾರ್ಯಕ್ರಮ – ಎಂ ಬಿ ಹರಿಕೃಷ್ಣ.

Www.cnewstv.in / 10.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಕಾಂಗ್ರೆಸ್ಸಿಗೂ ಒಂದು ಸಂಸ್ಕೃತಿ ಬರ್ತಾ ಇದೆ, ಇದಕ್ಕೆ ಉದಾಹರಣೆ ಯುವನಿಧಿ ಕಾರ್ಯಕ್ರಮ – ಎಂ ಬಿ ಹರಿಕೃಷ್ಣ. ಶಿವಮೊಗ್ಗ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯುವ ನಿಧಿ ಯೋಜನೆ ನಿಯಮದ ಪ್ರಕಾರ ಶಿವಮೊಗ್ಗದಲ್ಲಿ ಸದ್ಯ ಯಾರೂ ಫಲಾನುಭವಿ ಆಗಲು ಬರುವುದೇ ಇಲ್ಲ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಬಿ ಕೆ ಹರಿಕೃಷ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯುವನಿಧಿ ಯೋಜನೆ ಅರ್ಜಿ ಫಾರಂ ಕೊನೆಯಲ್ಲಿ ಫಲಾನುಭವಿ ಉತ್ತೀರ್ಣರಾಗಿ 6 ತಿಂಗಳು ...

Read More »