Breaking News

Tag Archives: ಕಡಲ ಅಬ್ಬರಕ್ಕೆ ವಾರದೊಳಗೆ ಹಾನಿಯಾದ ರಾಜ್ಯದ ಪ್ರಥಮ ತೇಲುವ ಸೇತುವೆ..

ಕಡಲ ಅಬ್ಬರಕ್ಕೆ ವಾರದೊಳಗೆ ಹಾನಿಯಾದ ರಾಜ್ಯದ ಪ್ರಥಮ ತೇಲುವ ಸೇತುವೆ..

Cnewstv.in / 09.05.2022 / ಉಡುಪಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಕಡಲ ಅಬ್ಬರಕ್ಕೆ ವಾರದೊಳಗೆ ಹಾನಿಯಾದ ರಾಜ್ಯದ ಪ್ರಥಮ ತೇಲುವ ಸೇತುವೆ.. ಉಡುಪಿ : ಕಡಲ ಅಬ್ಬರಕ್ಕೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಉಡುಪಿಯ ಮಲ್ಪೆ ಬೀಚ್ ನಲ್ಲಿ ಅನಾವರಣಗೊಂಡ ತೇಲುವ ಸೇತುವೆ ವಾರದೊಳಗೆ ಹಾನಿಯಾಗಿದೆ.‌ ನಿನ್ನೆ ಭಾನುವಾರ ರಜೆಯ ಹಿನ್ನಲೆಯಲ್ಲಿ ಮಲ್ಪೆ ಬೀಚ್ ನಲ್ಲಿ ಜನ ಸಾಗರವೇ ಸೇರಿತ್ತು. ‌ಆದರೆ ಚಂಡಮಾರುತದ ಪರಿಣಾಮವಾಗಿ ಸಮುದ್ರದಲ್ಲಿ ಬೃಹತ್ ಅಲೆಗಳ ಅಬ್ಬರ ಹೆಚ್ಚಾಗಿತ್ತು.‌ ಕಡಲ ಅಬ್ಬರಕ್ಕೆ ಹೊಸ ತೇಲುವ ಸೇತುವೆಯ ಲಾಕ್ ತೆಗೆಯುವ ...

Read More »