Breaking News

Tag Archives: ಒಂದೇ ಕುಟುಂಬದ ಐವರನ್ನು ಮಾಂಸ ಕತ್ತರಿಸುವ ಮಚ್ಚಿನಿಂದ ಕೊಲೆ ಮಾಡಿದ ಮಹಿಳೆ..

ಒಂದೇ ಕುಟುಂಬದ ಐವರನ್ನು ಮಾಂಸ ಕತ್ತರಿಸುವ ಮಚ್ಚಿನಿಂದ ಕೊಲೆ ಮಾಡಿದ ಮಹಿಳೆ..

Cnewstv.in / 10.02.2022 / ಮಂಡ್ಯ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಒಂದೇ ಕುಟುಂಬದ ಐವರನ್ನು ಮಾಂಸ ಕತ್ತರಿಸುವ ಮಚ್ಚಿನಿಂದ ಕೊಲೆ ಮಾಡಿದ ಮಹಿಳೆ.. ಮಂಡ್ಯ : ಮಹಿಳೆಯೊಬ್ಬಳು ಒಂದೇ ಮನೆಯ ಐವರನ್ನ ಮಾಂಸ ಕತ್ತರಿಸುವ ಮಚ್ಚಿನಿಂದ ಕೊಲೆ ಮಾಡಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕೆಎಸ್ ಅರ್ ಗ್ರಾಮದಲ್ಲಿ ನಡೆದಿದೆ. ಇಡೀ ಮಂಡ್ಯ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಈ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು ಆರೋಪಿತ ಮಹಿಳೆ ಲಕ್ಷ್ಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಫೆ.6ರಂದು ಕೆಆರ್‌ಎಸ್‌ ಗ್ರಾಮದ ಬಜಾರ್‌ ಲೈನ್‌ನ ವಾಸಿ ಗಂಗಾರಾಮ್‌ನ ಪತ್ನಿ ...

Read More »