Breaking News

Tag Archives: ಉಷಾ ನರ್ಸಿಂಗ್ ಹೋಮ್ ಹತ್ತಿರ ರೈಲಿಗೆ ಸಿಲುಕಿ ಕಾಲು ಕಳೆದುಕೊಂಡ ಯುವಕ.

ಉಷಾ ನರ್ಸಿಂಗ್ ಹೋಮ್ ಹತ್ತಿರ ರೈಲಿಗೆ ಸಿಲುಕಿ ಕಾಲು ಕಳೆದುಕೊಂಡ ಯುವಕ.

Cnewstv / 25.11.2022 / ಶಿವಮೊಗ್ಗ / ಸುದ್ದಿ‌ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಉಷಾ ನರ್ಸಿಂಗ್ ಹೋಮ್ ಹತ್ತಿರ ರೈಲಿಗೆ ಸಿಲುಕಿ ಕಾಲು ಕಳೆದುಕೊಂಡ ಯುವಕ. ಶಿವಮೊಗ್ಗ : ಉಷಾ ನರ್ಸಿಂಗ್ ಹೋಮ್ ರೈಲ್ವೆ ಗೇಟ್ ಹತ್ತಿರ ರೈಲಿಗೆ ಸಿಲುಕಿ ಯುವಕ ಕಾಲು ಕಳೆದುಕೊಂಡ ಘಟನೆ ನೆನ್ನೆ ರಾತ್ರಿ ನಡೆದಿದೆ. https://cnewstv.in/?p=11573 ಆದಿಲ್ (16) ಎಂಬ ಬಿಹಾರಿ ಮೂಲದ ಯುವಕ ಕಾಲು ಕಳೆದುಕೊಂಡ ದುರ್ದೈವೆ. ರೈಲ್ವೆ ವೇಲ್ ಸೇತುವೆಯ ಕಾಮಗಾರಿಯಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ನೆನ್ನೆ ರಾತ್ರಿ ಕುಡಿದು ರೈಲ್ವೆ ...

Read More »