Breaking News

Tag Archives: ಈಗಿನಿಂದ ಬುಧವಾರ ಮುಂಜಾನೆಯ ವರೆಗೂ ನಗರದಲ್ಲಿ ಕರ್ಫ್ಯೂ ಜಾರಿ.

ಈಗಿನಿಂದ ಬುಧವಾರ ಮುಂಜಾನೆಯ ವರೆಗೂ ನಗರದಲ್ಲಿ ಕರ್ಫ್ಯೂ ಜಾರಿ.

Cnewstv.in / 21.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಈಗಿನಿಂದ ಬುಧವಾರ ಮುಂಜಾನೆಯ ವರೆಗೂ ನಗರದಲ್ಲಿ ಕರ್ಫ್ಯೂ ಜಾರಿ. ಶಿವಮೊಗ್ಗ : ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಹಿನ್ನಲೆ ನಗರದಲ್ಲಿ ಗಲಭೆ ಉಂಟಾಗಿದ್ದು, ಶಿವಮೊಗ್ಗ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ. ಇಂದು ರಾತ್ರಿಯಿಂದ ಬುಧವಾರ ಬೆಳಗಿನ ಜಾವದವರೆಗೂ ಕರ್ಫ್ಯೂ ವಿಧಿಸಲಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಅಗತ್ಯವಾಗಿ ಓಡಾಡುವುದನ್ನು ನಿರ್ಬಂಧಿಸಲಾಗಿದೆ. ಜಿಲ್ಲೆಯಲ್ಲಿ ಪೊಲೀಸ್ ಪಡೆಯನ್ನು ಹೆಚ್ಚಿಸಲಾಗಿದೆ. ಇಂದು ...

Read More »