Breaking News

Tag Archives: ಅಮೀರ್ ಅಹ್ಮದ್ ವೃತ್ತದಲ್ಲಿ ಬಾವುಟ ಬ್ಯಾನರ್ ತೆರೆವು ವಿಚಾರವಾಗಿ ಕೆಲಕಾಲ ಗೊಂದಲ.

ಅಮೀರ್ ಅಹ್ಮದ್ ವೃತ್ತದಲ್ಲಿ ಬಾವುಟ, ಬ್ಯಾನರ್ ತೆರೆವು ವಿಚಾರವಾಗಿ ಕೆಲಕಾಲ ಗೊಂದಲ.

Www.cnewstv.in / 30.09.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಅಮೀರ್ ಅಹ್ಮದ್ ವೃತ್ತದಲ್ಲಿ ಬಾವುಟ, ಬ್ಯಾನರ್ ತೆರೆವು ವಿಚಾರವಾಗಿ ಕೆಲಕಾಲ ಗೊಂದಲ.. ಶಿವಮೊಗ್ಗ : ರಾತ್ರೋರಾತ್ರಿ ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳು ಆಗಮಿಸಿದ ಘಟನೆ ನಡೆದಿದೆ. ನೆನ್ನೆ ರಾತ್ರಿ ಎಎ ಸರ್ಕಲ್ ಮತ್ತು ಶಿವಪ್ಪ ನಾಯಕ ಪ್ರತಿಮೆಯ ಹತ್ತಿರ, ಕೇಸರಿ ಬಾವುಟಗಳನ್ನ ತೆಗೆದಿದ್ದಕ್ಕೆ ಕೆಲಕಾಲ ವಾಗ್ವಾದ ನಡೆಯಿತು. ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆ ಕೇಸರಿ ...

Read More »