Breaking News

Tag Archives: ಅನಾಹುತಕ್ಕೆ ಕಾದು ಕುಳಿತಿರುವ ಸ್ಮಾರ್ಟ್ ಸಿಟಿ ಕೇಬಲ್ಗಳು.

ಅನಾಹುತಕ್ಕೆ ಕಾದು ಕುಳಿತಿರುವ ಸ್ಮಾರ್ಟ್ ಸಿಟಿ ಕೇಬಲ್ಗಳು.

Cnewstv / 16.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಅನಾಹುತಕ್ಕೆ ಕಾದು ಕುಳಿತಿರುವ ಸ್ಮಾರ್ಟ್ ಸಿಟಿ ಕೇಬಲ್ಗಳು. ಕೂದಲೆಯ ಅಂತರದಲ್ಲಿ ಪಾಲಿಕೆ ಸದಸ್ಯರೇ ಬಚಾವ್. ಶಿವಮೊಗ್ಗ : ಅವೈಜ್ಞಾನಿಕ ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ಜನರಿಗೆ ಒಂದಲ್ಲ ಒಂದು ರೀತಿಯ ತೊಂದರೆ ಉಂಟಾಗುತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿದ ಯುಜಿಡಿ ಹಾಗೂ ಯುಜಿ ಕೇಬಲ್ ಮತ್ತು ಪೈಪ್‌ಲೈನ್‌ಗಳ ಮ್ಯಾನ್‌ಹೋಲ್‌ಗಳ ಮುಚ್ಚಳ ಅಪಾಯಕಾರಿ ಸ್ಥಿತಿಯಲ್ಲಿದ್ದು, ಅನಾಹುತಕ್ಕೆ ಬಾಯ್ದೆರೆದು ನಿಂತಿವೆ. ಇತ್ತೀಚೆಗಷ್ಟೇ ರಸ್ತೆ ಕಾಮಗಾರಿಗಳು ಪ್ರಮುಖ ರಸ್ತೆಗಳಲ್ಲಿ ಪೂರ್ಣಗೊಂಡಿದ್ದರೂ ಸಹ ಸ್ಮಾರ್ಟ್ ಸಿಟಿ ಅಧಿಕಾರಿಗಳ ...

Read More »