Breaking News

Tag Archives: ಅನಾಮಧೇಯ ವ್ಯಕ್ತಿಗೆ ಆಶ್ರಯ ಕಲ್ಪಿಸಿದ ತುಪ್ಪುರಿನ ಯುವಕರು.

ಮಾನಸಿಕ ಅಸ್ವಸ್ಥ, ಅನಾಮಧೇಯ ವ್ಯಕ್ತಿಗೆ ಆಶ್ರಯ ಕಲ್ಪಿಸಿದ ತುಪ್ಪುರಿನ ಯುವಕರು.

Cnewstv.in / 08.09.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ಸುಮಾರು 15 ದಿನಗಳ ಹಿಂದೆ ಮಾನಸಿಕ ಖಿನ್ನತೆಗೆ ಒಳಗಾದ ಅನಾಮಧೇಯ ವ್ಯಕ್ತಿಯೊಬ್ಬರು ಅನಂತಪುರದ ತುಪ್ಪುರಿನಾ ಬಳಿ ಕಾರ್ತಿಕ್ ಹಾಗೂ ಸಂಗಡಿಗರಿಗೆ ಸಿಕ್ಕಿದ್ದಾರೆ. ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಯನ್ನು ಸ್ವಚ್ಚ ಮಾಡಿ, ಊಟ, ವಸತಿಯನ್ನು ನೀಡಿ ನೋಡಿದ್ದಾರೆ. ವಾರಸುದಾರರಿಗೆ ಕಳೆದ 15 ದಿನಗಳಿಂದ ಹುಡುಕಾಟ ನಡೆಸಿದ್ದರು ಏನು ಪ್ರಯೋಜನವಾಗದೆ ತಾವರೆಕೊಪ್ಪ ನಿರಾಶ್ರಿತರ ಕೇಂದ್ರಕ್ಕೆ ವ್ಯಕ್ತಿಯನ್ನು ತಲುಪಿಸಿದ್ದಾರೆ. ಹೆತ್ತ ತಂದೆ ತಾಯಿಯನ್ನು ನೋಡಿಕೊಳ್ಳಲು ಹಿಂದೇಟು ಹಾಕುವ ಈಗಿನ ಕಾಲದಲ್ಲಿ ...

Read More »