Breaking News

Tag Archives: ಅದ್ದೂರಿಯಾಗಿ ನಡೆದ ಕೋಟೆ ಶ್ರೀರಾಮಾಂಜನೇಯ ರಥೋತ್ಸವ.

ಅದ್ದೂರಿಯಾಗಿ ನಡೆದ ಕೋಟೆ ಶ್ರೀರಾಮಾಂಜನೇಯ ರಥೋತ್ಸವ.

Cnewstv.in /16.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಅದ್ದೂರಿಯಾಗಿ ನಡೆದ ಕೋಟೆ ಶ್ರೀರಾಮಾಂಜನೇಯ ರಥೋತ್ಸವ. ಶಿವಮೊಗ್ಗ : ಇಂದು ನಗರದ ಕೋಟೆ ಶ್ರೀ ರಾಮಾಂಜನೇಯ ಸ್ವಾಮಿ ರಥೋತ್ಸವವನ್ನು ಅದ್ದೂರಿಯಾಗಿ ನಡೆಯಿತು. ಸಾವಿರಾರು ಭಕ್ತರು ಶ್ರದ್ಧಾಭಕ್ತಿಂದ ದೇವರ ದರ್ಶನವನ್ನು ಪಡೆದರು. ನೂರಾರು ಜನ ಸಂಜೆಯವರೆಗೂ ದೇವಸ್ಥಾನಕ್ಕೆ ಆಗಮಿಸಿ ದರ್ಶನವನ್ನು ಪಡೆದರು. ಇನ್ನೂ ರಥಕ್ಕೆ ಹೂ, ಬಾಳೆಹಣ್ಣು, ತೆಂಗಿನಕಾಯಿಗಳನ್ನು ಸಮರ್ಥಿಸಿದರು.           ಇದನ್ನು ಒದಿ : https://cnewstv.in/?p=8476 ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Read More »