Breaking News

ಅದ್ದೂರಿಯಾಗಿ ನಡೆದ ಕೋಟೆ ಶ್ರೀರಾಮಾಂಜನೇಯ ರಥೋತ್ಸವ.

Cnewstv.in /16.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಅದ್ದೂರಿಯಾಗಿ ನಡೆದ ಕೋಟೆ ಶ್ರೀರಾಮಾಂಜನೇಯ ರಥೋತ್ಸವ.

ಶಿವಮೊಗ್ಗ : ಇಂದು ನಗರದ ಕೋಟೆ ಶ್ರೀ ರಾಮಾಂಜನೇಯ ಸ್ವಾಮಿ ರಥೋತ್ಸವವನ್ನು ಅದ್ದೂರಿಯಾಗಿ ನಡೆಯಿತು.

ಸಾವಿರಾರು ಭಕ್ತರು ಶ್ರದ್ಧಾಭಕ್ತಿಂದ ದೇವರ ದರ್ಶನವನ್ನು ಪಡೆದರು. ನೂರಾರು ಜನ ಸಂಜೆಯವರೆಗೂ ದೇವಸ್ಥಾನಕ್ಕೆ ಆಗಮಿಸಿ ದರ್ಶನವನ್ನು ಪಡೆದರು. ಇನ್ನೂ ರಥಕ್ಕೆ ಹೂ, ಬಾಳೆಹಣ್ಣು, ತೆಂಗಿನಕಾಯಿಗಳನ್ನು ಸಮರ್ಥಿಸಿದರು.

 

 

 

 

 

ಇದನ್ನು ಒದಿ : https://cnewstv.in/?p=8476

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*