Breaking News

ಸಚಿವ ಕೆ ಎಸ್.ಈಶ್ವರಪ್ಪ ವಿರುದ್ದ 40%ಲಂಚ ಪಡೆದ ಆರೋಪ ಸಂತೋಷ್ ಪಾಟೀಲ್ ಆತ್ಮಹತ್ಯೆ..

Cnewstv.in / 12.4.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಸಚಿವ ಕೆ ಎಸ್.ಈಶ್ವರಪ್ಪ ವಿರುದ್ದ 40%ಲಂಚ ಪಡೆದ ಆರೋಪ ಸಂತೋಷ್ ಪಾಟೀಲ್ ಆತ್ಮಹತ್ಯೆ..

ಬೆಂಗಳೂರು : ಸಚಿವ ಕೆ ಎಸ್.ಈಶ್ವರಪ್ಪ ವಿರುದ್ದ 40%ಲಂಚ ಪಡೆದ ಆರೋಪ ಮಾಡಿದ್ದ‌ ಸಂತೋಷ್ ಪಾಟೀಲ್ ಉಡುಪಿ ಲಾಡ್ಜ್ ನಲ್ಲಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಂತೋಷ್ ಪಾಟೀಲ್ ಎಂಬುವರು ಸಚಿವ ಕೆ.ಎಸ್.ಈಶ್ವರಪ್ಪ ನವರು ಕಾಮಗಾರಿ ಮಾಡಿಸಿಕೊಂಡು ಹಣ ಬಿಡುಗಡೆಗೆ ಲಂಚ ಕೇಳುತ್ತಿದ್ದಾರೆಂದು ಆರೋಪಿಸಿದ್ದರು.. ನಂತರ ಸಚಿವವರು ನಾವು ಸಂತೋಷ್ ಗೆ ಕಾಮಗಾರಿ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು‌‌.

ಆದರೆ ಇದೀಗ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದು. ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ಕೆ.ಎಸ್.ಈಶ್ವರಪ್ಪ ಕಾರಣ ಎಂದು ಉಲ್ಲೇಖ ಮಾಡಿರುವುದಾಗಿ ತಿಳಿದುಬಂದಿದ್ದು, ಪ್ರಕರಣ ಮತ್ತೊಂದು ತಿರುವು ತೆಗೆದುಕೊಂಡಿದೆ. ಈ ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ಬರಬೇಕಿದೆ.‌

ಇದನ್ನು ಒದಿ : https://cnewstv.in/?p=9370

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*