Breaking News

ಪ್ರಭಾವಿ ಕಾರ್ಯಕರ್ತರ ಅಸ್ತ್ರವೇ ಗೆಲುವು – ಟಿ.ಡಿ.ಮೇಘರಾಜ್

Cnewstv.in / 15.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಪ್ರಭಾವಿ ಕಾರ್ಯಕರ್ತರ ಅಸ್ತ್ರವೇ ಗೆಲುವು – ಟಿ.ಡಿ.ಮೇಘರಾಜ್

ಶಿವಮೊಗ್ಗ : ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಡಿ.ಎಸ್ ಅರುಣ್ ರವರು ಜಯಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿದ ಪಕ್ಷದ ಅಧ್ಯಕ್ಷರಾದ ಟಿ.ಡಿ‌. ಮೇಘರಾಜ್ ರವರು ಅಭಿನಂದನೆಗಳನ್ನು ಸಲ್ಲಿಸಿದರು.

ವಿಡಿಯೋ ರಿಪೋರ್ಟ್

ಇದನ್ನು ಒದಿ : https://cnewstv.in/?p=7141

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*