Breaking News

ಮಾನವೀಯತೆ ಮೆರೆದ ಖಾಕಿ

Cnewstv.in / 25.09.2021/ ಮೈಸೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಮೈಸೂರು : ಸಂಸ್ಕೃತಿ ನಗರಿ ಮೈಸೂರು ಪೊಲೀಸರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ತಮಗೆ ಬಹುಮಾನವಾಗಿ ಬಂದಂತಹ ನಗದು ಹಣವನ್ನು ಸಂತ್ರಸ್ತ ಕುಟುಂಬಕ್ಕೆ ನೀಡಿದ್ದಾರೆ.

ಆಗಸ್ಟ್ 23ರಂದು ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯಲ್ಲಿನ ಅಮೃತ್ ಗೋಲ್ಡನ್ ಸಿಲ್ವರ್ ಪ್ಯಾಲೇಸ್ ನಲ್ಲಿ ಶೂಟೌಟ್ ಮತ್ತು ದರೋಡೆ ಪ್ರಕರಣ ನಡೆದಿತ್ತು. ಇದನ್ನ ಶೀಘ್ರವೇ ಬೇಧಿಸಿದಕ್ಕಾಗಿ ಮೈಸೂರು ಪೊಲೀಸರಿಗೆ ರಾಜ್ಯ ಸರ್ಕಾರ 5 ಲಕ್ಷ ಬಹುಮಾನ ಘೋಷಿಸಿತ್ತು.

ಆದರೆ ಈ ಗುಂಡಿನ ದಾಳಿಯಲ್ಲಿ ಚಂದ್ರು ಎಂಬ ಯುವಕ ಮೃತಪಟ್ಟಿದ್ದ. ತಮಗೆ ಬಂದಂತಹ ಬಹುಮಾನದ ಹಣದಲ್ಲಿ, ಒಂದು ಲಕ್ಷ ರೂಪಾಯಿಯನ್ನು ಚಂದ್ರು ಕುಟುಂಬಕ್ಕೆ ನೀಡಿದ್ದಾರೆ.

ಇದನ್ನು ಓದಿ : https://cnewstv.in/?p=6196

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

 

Leave a Reply

Your email address will not be published. Required fields are marked *

*