Cnewstv.in / 31.08.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರು ದಿನಸಿ ಪದಾರ್ಥಗಳ ಕೀಟ್ ವಿತರಣೆ ಮಾಡಿದರು.

ಶಿವಮೊಗ್ಗ ನಗರದ ವೀಳಘಟ್ಟ, ಸೀಗೆಹಟ್ಟಿ, ಕುಂಬರಗುಂಡಿ, ಗಾಂಧಿಬಜಾರ್ ಪೂರ್ವಭಾಗಗಳಲ್ಲಿ ದಿನಸಿ ಪದಾರ್ಥಗಳ ಕೀಟ್ ವಿತರಣೆ ಮಾಡಲಾಯಿತು. ನೆನ್ನೆ ಸುಮಾರು 40 ಕುಟುಂಬಗಳಿಗೆ ಕೀಟ್ ವಿತರಣೆ ಮಾಡಲಾಗಿತ್ತು. ಇಂದು ಸುಮಾರು 50 ಜನರಿಗೆ ಕೀಟ್ ಗಳನ್ನು ನೀಡಲಾಯಿತು.
ಇದನ್ನು ಒದಿ : https://cnewstv.in/?p=5681
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv