Breaking News

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೋನಾ ಸಹಾಯವಾಣಿ ಕೇಂದ್ರ ಆರಂಭ

ಶಿವಮೊಗ್ಗ : ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸಾವಿರ ಗಡಿಯನ್ನು ದಾಟಿದೆ. ಸೋಂಕಿತರನ್ನು ಯಾವ ಆಸ್ಪತ್ರೆಗೆ ಸೇರಿಸಬೇಕು, ವೆಂಟಿಲೇಟರ್, ವ್ಯಾಕ್ಸಿನೇಷನ್, ಆಂಬುಲೆನ್ಸ್ ಸೇರಿದಂತೆ ಪ್ರತಿಯೊಂದು ಮಾಹಿತಿಯು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆ ಮಾಡುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿ ವತಿಯಿಂದ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ.

ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಟಿ.ಡಿ ಮೇಘರಾಜ್ ರವರ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಲಾಗಿದೆ.
ತುರ್ತು ಸೇವೆಗಾಗಿ ಜಿಲ್ಲೆಯ ಜನತೆ ನಿಯೋಜಿತ ಸಮಿತಿ ಸದಸ್ಯರನ್ನು ಸಂಪರ್ಕಿಸಿ, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕಾಗಿ ಟಿ.ಡಿ ಮೇಘರಾಜ್ ಅವರು ತಿಳಿಸಿದ್ದಾರೆ.

1-ಆಸ್ಪತ್ರೆ ಮಾಹಿತಿಗಾಗಿ ಮತ್ತು ವೆಂಟಿಲೇಟರ್ ಮಾಹಿತಿಗಾಗಿ
ದಿನೇಶ್ ಆಚಾರ್ಯ – 9902391177

2-ಕಚೇರಿ ವ್ಯವಹಾರಗಳು ಮತ್ತು ಅಂಬ್ಯುಲೆನ್ಸ್ ಮಾಹಿತಿಗಾಗಿ
ತೀರ್ಥೇಶ್ – 9901144693

3-ವ್ಯಾಕ್ಸಿನೇಷನ್ ಮಾಹಿತಿಗಾಗಿ-
ಶರತ್ ಕಲ್ಯಾಣಿ -9008555888

4-ಔಷಧಿಗಳ ಮಾಹಿತಿಗಾಗಿ
ರಮಾನಂದ ನಾಯಕ್ – 8147707246

5-ಆಯುಷ್ಮಾನ್ ಭಾರತ್ ಮಾಹಿತಿಗಾಗಿ
ಮಹೇಶ್ ಶೆಟ್ಟಿ – 9986622184

6-ಅಂತ್ಯಸಂಸ್ಕಾರ ಸೇವೆಗಾಗಿ
ಶ್ರೀನಾಗ್ – 9844174143

Leave a Reply

Your email address will not be published. Required fields are marked *

*