Breaking News

ಶಿಮೂಲ್ ನ ನಿರ್ದೇಶಕರ ಚುನಾವಣೆಯಲ್ಲಿ ಲಘು ಲಾಠಿ ಪ್ರಹಾರ

 

ಶಿವಮೊಗ್ಗದಲ್ಲಿ ಇಂದು ಬೆಳಿಗ್ಗಿನಿಂದಲೇ ಶಿಮೂಲ್ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿತ್ತು. ಮತದಾರರಿಗೆ ಮತದಾನಕ್ಕೆ ಹಣ ಮತ್ತು ಬಂಗಾರದ ಆಮಿಷಗಳನ್ನು ನೀಡಿದ್ದರು ಎನ್ನಲಾಗಿದ್ದು, ಇದೆ ಸಂಬಂಧ ಅಭ್ಯರ್ಥಿಗಳ ಬೆಂಬಲಿಗರ ನಡುವಿನ ಜಗಳ ಮುಗಿಲು ಮುಟ್ಟಿತ್ತು..

ದಾವಣಗೆರೆಯ ವಿಭಾಗದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಆಭ್ಯರ್ಥಿಗಳ ಬೆಂಬಲಿಗರರ ನಡುವಿನ ಜಗಳ ತಾರಕಕ್ಕೇರಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಬೆಂಬಲಿಗರ ಗುಂಪಿನ ನಡುವಿನ ಜಗಳವನ್ನು ಚದುರಿಸಲು ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದರು..

Leave a Reply

Your email address will not be published. Required fields are marked *

*