Breaking News

ಟ್ರೋಲ್ ಅಗಿದ್ದ, ನಿಖಿಲ್ ಎಲ್ಲಿದ್ದೀಯಪ್ಪಾ ಅನ್ನೋ ಪ್ರಶ್ನೆಗೆ ಸಿಎಂ ಉತ್ತರ..!

ನಿಖಿಲ್  ಎಲ್ಲಿದ್ದಿಯಪ್ಪಾ..? ನಿಖಿಲ್ ಎಲ್ಲಿದ್ದಿಯಪ್ಪಾ..? ಫೇಸ್​​ಬುಕ್​ನಲ್ಲೂ ಇದೇ… ವಾಟ್ಸಪ್​​ನಲ್ಲೂ ಇದೆ.. ಎಲ್ಲಿ ನೋಡಿದ್ರೂ ಇದೇ ವೀಡಿಯೋ..ನಿಖಿಲ್ ಎಲ್ಲಿದ್ದಿಯಪ್ಪ ಅಂತ ಮಂಡ್ಯದ ಜನ ಅಷ್ಟೇ ಅಲ್ಲ, ಇಡೀ ರಾಜ್ಯದ ಜನರೂ ಕೇಳ್ತಿದ್ರು. ಎಲ್ಲಿ ಹೋದ್ರೂ, ಎಲ್ಲಿ ಬಂದ್ರೂ ನಿಖಿಲ್ ಎಲ್ಲಿದ್ದಿಯಪ್ಪ ಅಂತಿದ್ರು..ಈ ಸಂಭಾಷಣೆ ಕೇಳದ ರಾಜ್ಯದ ಜನರೇ ಇಲ್ಲ.. ಅಷ್ಟರ ಮಟ್ಟಿಗೆ ಈ ವರ್ಷ ಟ್ರೋಲ್ ಆಗಿರೋ ವಿಡಿಯೋ ಇದು… ಜಾಗ್ವಾರ್ ಸಿನಿಮಾದ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಸಿಎಂ ಕುಮಾರಸ್ವಾಮಿ, ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಕರೆದಿದ್ದು , ಮಂಡ್ಯ ರಾಜಕಾರಣದಿಂದಾಗಿ ಟ್ರೋಲ್​ ಆಗಿತ್ತು.. ವಿರೋಧಿಗಳ ಕೈಗೆ ಸಿಕ್ಕಿರೋ ನಿಖಿಲ್‌ ಎಲ್ಲಿದ್ದೀಯಪ್ಪಾ ಟ್ರೋಲ್‌ ಅಸ್ತ್ರಕ್ಕೆ ಸ್ವತಃ ಮುಖ್ಯಮಂತ್ರಿ ಎಚ್‌ಡಿಕೆ ನಿಖಿಲ್‌ ಜನರ ಹೃದಯದಲ್ಲಿದ್ದಾನೆ ಎಂದು ಉತ್ತರ ನೀಡಿದ್ದಾರೆ..

Leave a Reply

Your email address will not be published. Required fields are marked *

*