ಸುತ್ತೂರು ಮಹಾಸಂಸ್ಥಾನದ 1059ನೆಯ ಜಯಂತಿ ಮಹೋತ್ಸವದ ಅಂಗವಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದ ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ಉತ್ಸವ ಮೂರ್ತಿಯನ್ನು ಬೀಳ್ಕೊಡುವ ಸಮಾರಂಭವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಸುತ್ತೂರು ಸಮೀತಿಯ ಪ್ರಮುಖರಾದ ಶಿವಕುಮಾರ್ ಸ್ವಾಮಿಗಳು, ಗ್ರಾಮಸ್ಥರು ಹಾಗು ಉತ್ಸವ ಸಮಿತಿಯ ಪ್ರಮುಖರಾದ ರುದ್ರೇಶ್ ಮಂಗೋಟೆ ಹಾಗೂ ಸದಸ್ಯರಾದ ತೇಜಸ್ ನಿಧಿಗೆ ಹಾಜರಿದ್ದರು.
C News TV Kannada News Online in cnewstv