Breaking News

ಶಿವಮೊಗ್ಗ ಲೋಕಸಭಾ ಉಪ-ಚುನಾವಣೆ ಶಾಂತಿಯುತವಾಗಿ ನಡೆದಿದೆ.

 

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಶಾಂತಿಯುತವಾಗಿ ನಡೆದಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಹೇಳಿದರು. ನಕ್ಸಲ್ ಏರಿಯಾದಲ್ಲೂ ಕೂಡ ಶಾಂತಿಯುತ ಮತದಾನವಾಗಿದೆ. ಯಾವುದೇ ರೀತಿಯ ಅಹಿಿಂತ ಕರ ಘಟನೆೆಗಳು ನಡೆದಿಲ್ಲ.ದುರಸ್ಥಿ ಹಿನ್ನೆಲೆಯಲ್ಲಿ 20 ಬಿಯು, 36ಸಿಯು, 53 ವಿವಿ ಪ್ಯಾಟ್ ಬದಲಾಯಿಸಲಾಗಿದೆ ಎಂದರು.ಇನ್ನೂಶಿ ವಮೊಗ್ಗ ಗ್ರಾಮಾಂತರ ಭಾಗದಲ್ಲಿ 69.91%‌. ಭದ್ರಾವತಿ 56.98%. ಶಿವಮೊಗ್ಗ ನಗರ 51.45%. ಶಿಕಾರಿಪುರ 79.19%.ಸೊರಬ 78.05%,ತೀರ್ಥಹಳ್ಳಿ 66.08%, ಸಾಗರ 58.38%,ಬೈಂದೂರು 55.78% ಹಾಗೂ ಒಟ್ಟು ಜಿಲ್ಲೆಯಲ್ಲಿ 65.82 % ಮತದಾನ ವಾಗಿದೆ.

Leave a Reply

Your email address will not be published. Required fields are marked *

*