Cnewstv / 28.05.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಆರ್ ವಿ ತಿಮ್ಮಾಪುರ ಅವರನ್ನು ಗೃಹ ಅಥವಾ ಜಲ ಸಂಪನ್ಮೂಲ ಸಚಿವರನ್ನಾಗಿ ಮಾಡಿ..
ಶಿವಮೊಗ್ಗ : ಆರ್ ವಿ ತಿಮ್ಮಾಪುರ ಅವರನ್ನು ಗೃಹ ಅಥವಾ ಜಲ ಸಂಪನ್ಮೂಲ ಸಚಿವರನ್ನಾಗಿ ಮಾಡುವಂತೆ ಕರ್ನಾಟಕ ಮಾದಿಗ ಮಹಾಸಭಾದ ಶಿವಮೊಗ್ಗ ಜಿಲ್ಲಾ
ಶಾಖೆಯಿಂದ ಮನವಿ ಮಾಡಲಾಯಿತು.
ಕರ್ನಾಟಕ ಸರ್ಕಾರದ ಈಗಿನ ಕಾಂಗ್ರೆಸ್ ಐ ಸರ್ಕಾರ ಆರ್ ವಿ ತಿಮ್ಮಾಪುರ ಅವರನ್ನ ಎಡಗೈ ಸಮಾಜದಿಂದ ಹಾಗೂ ಸಚಿವ ಸ್ಥಾನವನ್ನು ನೀಡಿದ್ದು ಸಂತೋಷದ ವಿಷಯ ಇದು ಮಾದಿಗ ಸಮಾಜಕ್ಕೆ ಸಾಮಾಜಿಕ ನ್ಯಾಯದಡಿ ನೀಡಿರುವುದು ಕೊಡುಗೆಯಾಗಿದೆ ಆದರೆ ಈ ಸಮಾಜಕ್ಕೆ ಗೃಹ ಹಾಗೂ ಅಥವಾ ಇನ್ನೂ ಉನ್ನತವಾದ ಜಲ ಸಂಪನ್ಮೂಲ ಸಚಿವರನ್ನಾಗಿ ಮಾಡಬೇಕೆಂದು ಮಾದಿಗ ಸಮಾಜ ದ ಆಗ್ರ ಕಾರಣ ಈ ಸಮಾಜದಲ್ಲಿ ಪ್ರಭಾವಿ ಮುಖಂಡರಾದ ಆರ್ಮಿ ತಿಮ್ಮಾಪುರವರು ಯಾವುದೇ ಹುದ್ದೆಯನ್ನ ನೀಡಿದರೆ ನಿಭಾಯಿಸುವ ಶಕ್ತಿಯನ್ನು ಹೊಂದಿದ್ದಾರೆ ಆದ್ದರಿಂದ ಈ ಕೂಡಲೇ ಕರ್ನಾಟಕ ಸರ್ಕಾರ ಕಾಂಗ್ರೆಸ್ ಹೈಕಮಾಂಡ್ ಹಾಗೂ ಡಿಕೆ ಶಿವಕುಮಾರ್ ಸಿಎಂ ಸಿದ್ದರಾಮಯ್ಯ ಸಾಹೇಬರು ಕೂಡಲೇ ಅವರನ್ನು ಒಳ್ಳೆಯ ಹುದ್ದೆ ಸಚಿವ ಸ್ಥಾನಕ್ಕೆ ನೇಮಕ ಮಾಡಬೇಕೆಂದು ಆಗ್ರಹಿಸುತ್ತದೆ ಹಾಗೂ ಕರ್ನಾಟಕದ ಎಲ್ಲಾ ಕ್ಷೇತ್ರಗಳಿಗೂ ಆರ್ ವಿ ತಿಮ್ಮಾಪುರ ಅವರು ಪರಿಚಯ ಪರಿಸ್ತರಾಗಿರುತ್ತಾರೆ. ದಯವಿಟ್ಟು ಇವರನ್ನು ಹಿರಿಯ ತರವನ್ನು ಪರಿಗಣಿಸಿ ಉನ್ನತವಾದ ಹುದ್ದೆಯನ್ನು ನೀಡಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments