Breaking News

ಕೆ ಎಸ್ ಈಶ್ವರಪ್ಪನವರಿಗೆ ಟಿಕೆಟ್ ಕೊಡಿ, ಅವರ ಅಭ್ಯರ್ಥಿಯಾಗಬೇಕು.. ಸಾಲು ಸಾಲು ಪತ್ರಿಕಾಗೋಷ್ಠಿಗಳು..

Cnewstv / 13.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕೆ ಎಸ್ ಈಶ್ವರಪ್ಪನವರಿಗೆ ಟಿಕೆಟ್ ಕೊಡಿ, ಅವರ ಅಭ್ಯರ್ಥಿಯಾಗಬೇಕು.. ಸಾಲು ಸಾಲು ಪತ್ರಿಕಾಗೋಷ್ಠಿಗಳು..

ಶಿವಮೊಗ್ಗ : ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರು ರಾಜಕೀಯ ಚುನಾವಣಾ ನಿವೃತ್ತಿ ಘೋಷಣೆ ಮಾಡಿದ ಹಿನ್ನಲೆ ಅವರ ಅಭಿಮಾನಿಗಳು ಸಾಲು ಸಾಲು ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿದ್ದಾರೆ.

ಶಿವಮೊಗ್ಗ ನಗರ ವಿಧಾನಸಭಾ ಚುನಾವಣೆಗೆ ಕೆ ಎಸ್ ಈಶ್ವರಪ್ಪನವರು ಅಭ್ಯರ್ಥಿಯಾಗಬೇಕು. ಅವರ ರಾಜೀನಾಮೆಯನ್ನು ಹೈಕಮಾಂಡ್ ಅಂಗೀಕರಿಸಬಾರದು. ಇಲ್ಲವಾದರೆ ಅವರ ಪುತ್ರ ಕೆ ಈ ಕಾಂತೇಶ್ ರವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಜಂಗಮ ಮಹಿಳಾ ಸಮಾಜ

 ಬಲಿಜ ಸಮಾಜ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕರ ವೇದಿಕೆ

ಕನಕ ಮಹಿಳಾ ಸಮಾಜ

ಕದಳಿ ಮಹಿಳಾ ಸಮಾಜ

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*